•   close
  • होम पेज
  • हमारे बारे में
  • संगठन
  • गतिविधि
  • यह काम किस प्रकार करता है
  • लॉगिन
  • Hindi
    • EN (English)
    • GU (Gujarati)
    • KA (Kannada)
    • HI (Hindi)
  • वापस

वापस

समाचार

Jwalamala News

No Image
Show Original Text Show Translated

जनकल्लू मैदान

जनकल गांव चित्रदुर्ग जिले के होसदुर्गा तालुक में स्थित एक प्रसिद्ध अतिशय क्षेत्र है।  1008 श्री नेमिनाथ स्वामी और जगन्मातेपद्मावती देवी का निवास लगभग 800 वर्ष पुराना माना जाता है। 

 

जनकल्लू क्षेत्र में उन दिनों बड़ी संख्या में जैन निवास थे, और कहा जाता है कि जैन भिक्षु यहां चट्टानों पर ध्यान किया करते थे।   इसलिए इस स्थान को 'जैन स्टोन' कहा जाता है। कहा जाता है कि इसका नाम रखा गया है।  अब भी आप चट्टान पर उकेरी गई जैन यतियों और लिपियों की छवि देख सकते हैं।  इससे यह कहा जा सकता है कि इस क्षेत्र में जैन धर्म बहुत प्रचलित था। 

 

यहां बसदी में देवी पद्मावती की मूर्ति प्रसिद्ध है।  यहां सुबह शुद्ध गोद में देवी की पूजा की जाती है और प्रसाद मांगा जाता है।    भक्तों में ऐसी मान्यता है कि देवी द्वारा दिए गए वरदान से भक्तों की मनोकामना अवश्य पूरी होती है। 

 

जनकल गांव बैंगलोर से लगभग 210 किमी दूर है।  बैंगलोर से यहां पहुंचने के कई रास्ते हैं

 

तुमकुर-केबी क्रॉस - चिक्कानायकनहल्ली वाया होसदुर्गा फिर जनकाल

तुमकुर-हिरियुर-वीवी सागर क्रॉस - होसदुर्गा- जनकल

दूसरे शहरों से आने वाले लोग चित्रदुर्ग या होसदुर्गा मार्ग से जनकल पहुंच सकते हैं।

 

होसदुर्गा और चित्रदुर्ग से जनकल्ली तक सरकारी और निजी बसों की व्यवस्था है। होसदुर्ग से जानकल्ली तक ऑटोरिक्शा की व्यवस्था है।  अन्य शहरों से आए श्रद्धालुओं के लिए जनकाल बसदी के पास ठहरने की व्यवस्था ट्रस्ट द्वारा की गई है।  जो भक्त रुकना चाहते हैं वे 2 दिन पहले ट्रस्ट के इन नंबरों पर संपर्क कर सकते हैं।

पद्माराजू-

संजय गोगी-

बाहुबली-9880215245

ಜಾನಕಲ್ ಗ್ರಾಮವು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕ್ ನಲ್ಲಿ ಇರುವ ಸುಪ್ರಸಿದ್ಧ ಅತಿಶಯ ಕ್ಷೇತ್ರ.  1008 ಶ್ರೀ ನೇಮಿನಾಥ ಸ್ವಾಮಿ ಹಾಗು ಜಗನ್ಮಾತೆಪದ್ಮಾವತಿ ದೇವಿ ನೆಲಸಿರುವ ಈ ಬಸದಿ ಸುಮಾರು 800 ವರ್ಷ ಪುರಾತನವಾದುದ್ದು ಎಂದು ಪ್ರತೀತಿ ಇದೆ. 

 

ಜಾನಕಲ್ಲು ಕ್ಷೇತ್ರವು ಅಂದಿನ ಕಾಲದಲ್ಲಿ ಬಹು ಸಂಖ್ಯೆಯ ಜೈನ ವಸತಿಗಳನ್ನು ಹೊಂದಿದ್ದು, ಇಲ್ಲಿನ ಬಂಡೆಗಳ ಮೇಲೆ ಜೈನ ಸನ್ಯಾಸಿಗಳು ಧ್ಯಾನಕ್ಕೆ ಕೂರುತ್ತಿದ್ದರೆನ್ನಲಾಗಿದೆ.   ಆದ್ದರಿಂದಲೇ ಈ ಸ್ಥಳಕ್ಕೆ 'ಜೈನ ಕಲ್ಲು' ಎಂದು ಹೆಸರಿತ್ತೆನ್ನಲಾಗಿದೆ.  ಈಗಲೂ ಅಲ್ಲಿನ ಬಂಡೆಯ ಮೇಲೆ ಕೊರೆದ ಜೈನ ಯತಿಗಳ ಚಿತ್ರ ಹಾಗು ಲಿಪಿಗಳನ್ನು ಕಾಣಬಹುದು.  ಇದರಿಂದಲೂ ಈ ಪ್ರದೇಶದಲ್ಲಿ ಜೈನ ಧರ್ಮ ಬಹು ಪ್ರತೀತಿಯಲ್ಲಿ ಇದ್ದಿತೆಂದು ಹೇಳಬಹುದು. 

 

ಇಲ್ಲಿನ ಬಸದಿಯಲ್ಲಿರುವ ಪದ್ಮಾವತಿ ದೇವಿಯ ಅತಿಶಯ ಪ್ರಸಿದ್ಧವಾದುದು.  ಇಲ್ಲಿ ಬೆಳಿಗ್ಗೆ ಶುದ್ಧ ಮಡಿಯಲ್ಲಿ ದೇವಿ ಪೂಜೆ ಮಾಡಿ ಮನಃ ಪೂರ್ವಕವಾಗಿ ಪ್ರಸಾದ ಕೇಳಲಾಗುತ್ತದೆ.    ದೇವಿ ಮನ ಒಲಿದು ನೀಡಿದ ವರ ಪ್ರಸಾದದಿಂದ ಭಕ್ತರ ಮನೋಕಾಮನೆ ಖಂಡಿತ ನೆರವೇರುತ್ತದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿ ಇದೆ. 

 

ಜಾನಕಲ್ ಗ್ರಾಮವು ಬೆಂಗಳೂರಿನಿಂದ ಸುಮಾರು 210 ಕಿಮಿ ದೂರವಿದೆ.  ಬೆಂಗಳೂರಿನಿಂದ ಇಲ್ಲಿಗೆ ತಲುಪಲು ಇರುವ ಮಾರ್ಗಗಳು ಹಲವು -

 

ತುಮಕೂರು-ಕೆಬಿ ಕ್ರಾಸ್ - ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಹೊಸದುರ್ಗ ನಂತರ ಜಾನಕಲ್

ತುಮಕೂರು-ಹಿರಿಯೂರ್-ವಿವಿ ಸಾಗರ ಕ್ರಾಸ್ - ಹೊಸದುರ್ಗ- ಜಾನಕಲ್

ಬೇರೆ ಊರುಗಳಿಂದ ಬರುವವರು ಚಿತ್ರದುರ್ಗ ಅಥವಾ ಹೊಸದುರ್ಗ ಮಾರ್ಗವಾಗಿ ಜಾನಕಲ್ ತಲುಪಬಹುದು.

 

ಹೊಸದುರ್ಗ ಹಾಗು ಚಿತ್ರದುರ್ಗದಿಂದ ಜಾನಕಲ್ಲಿಗೆ ಸರ್ಕಾರೀ ಹಾಗು ಖಾಸಗಿ ಬಸ್ಸುಗಳ ವ್ಯವಸ್ಥೆ ಇದೆ. ಹೊಸದುರ್ಗದಿಂದ ಜಾನಕಲ್ಲಿಗೆ ಆಟೋರಿಕ್ಷಾಗಳ ವ್ಯವಸ್ಥೆಯು ಇದೆ.  ಪರ ಊರಿನಿಂದ ಬಂದ ಭಕ್ತಾದಿಗಳಿಗೆ ಜಾನಕಲ್ ಬಸದಿ ಬಳಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲಿನ ಟ್ರಸ್ಟ್ ನ ವತಿಯಿಂದ ಒದಗಿಸಲಾಗಿದೆ.  ಉಳಿದುಕೊಳ್ಳಲು ಬಯಸುವ ಭಕ್ತಾದಿಗಳು 2 ದಿನ ಮುಂಚಿತವಾಗಿಯೇ ಟ್ರಸ್ಟ್ ನ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಪದ್ಮರಾಜು-

ಸಂಜಯ್ ಗೋಗಿ-

ಬಾಹುಬಲಿ-9880215245

Useful Links

  • होम पेज
  • हमारे बारे में
  • संगठन
  • गतिविधि
  • यह काम किस प्रकार करता है

न्यूज़लेटर साइनअप

कारणों और दान पर नवीनतम अपडेट प्राप्त करने के लिए हमारे न्यूज़लेटर की सदस्यता लें

जैन संगठनों के लिए एक विश्व स्तरीय नवीनतम प्रौद्योगिकी सक्षम मंच प्रदान करें और उन्हें एक छत के नीचे लाएं। जैन धर्म से जुड़ी हर चीज एक छत के नीचे है और सभी के लिए उपलब्ध है। सब कुछ बिना किसी कीमत के उपलब्ध कराएं।

web counter

info@jaindirect.org

JainDirect.org All right Reserved